ಗೊರೂರು ಅನಂತರಾಜು ಅವರ ಕಲೆ-ಸೆಲೆ ಕಿರು ಅವಲೋಕನ

ಗೊರೂರು ಅನಂತರಾಜು ಅವರ ಕಲೆ-ಸೆಲೆ ಕಿರು ಅವಲೋಕನ

ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚಿನ ದಿಗ್ಗಜರಲ್ಲಿ ಹಾಸನದ ಶ್ರೀಯುತ ಗೊರೂರು ಅನಂತರಾಜುರವರು ಒಬ್ಬರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಿಶೇಷ ಕೊಡುಗೆಯ ಪುಸ್ತಕಗಳನ್ನು ಕೊಡುತ್ತಿರುವ ಶ್ರೀ‌ ಗೊರೂರು ಅನಂತರಾಜುರವರು ಸಕಲಕಲಾ‌ ವಲ್ಲಭ ಎಂದರೆ ತಪ್ಪಾಗಲಾರದು. ಪ್ರತೀ ವರ್ಷದಂತೆ ಈ ವರ್ಷವೂ ಕಲೆ-ಸೆಲೆ ಎನ್ನುವ ಲೇಖನ ಸಂಕಲನವನ್ನು ಹೊರತರುತ್ತಿದ್ದಾರೆ. ಈ ಪುಸ್ತಕವು ಮೈಸೂರಿನ ಪದ್ಮ ಶೇಖರ್ ಪ್ರಿಂಟರ್ಸ್ ರವರಿಂದ ಮುದ್ರಣಗೊಂಡಿದೆ‌, ಸುಂದರ ಮುಖಪುಟದಿಂದ ಆಕರ್ಷೀಯವಾಗಿದೆ. ಪುಸ್ತಕದ ಅಂಗಡಿಯಲ್ಲಿ ನಾವು ಪುಸ್ತಕ ಕೊಳ್ಳಲು ಹೋದಾಗ ,‌ನಮ್ಮ ಕಣ್ಣುಗಳನ್ನು ಆಕರ್ಷಿಸುವಂತಹ ಕಲೆ-ಸೆಲೆ ಎನ್ನುವ ಪುಸ್ತಕ…

Read More
ವಿಲಕ್ಷಣ ನಗೆಯ ಶುಕುನಿ ಪಾತ್ರದಾರಿ ಡಿ.ವಿ.ನಾಗಮೋಹನ್

ವಿಲಕ್ಷಣ ನಗೆಯ ಶುಕುನಿ ಪಾತ್ರದಾರಿ ಡಿ.ವಿ.ನಾಗಮೋಹನ್

ಪೌರಾಣಿಕ ನಾಟಕ ಕುರುಕ್ಷೇತ್ರದಲ್ಲಿ ಬರುವ ಒಂದು ವಿಲಕ್ಷಣ ಪಾತ್ರ ಶಕುನಿ. ಈ ನಾಟಕದಲ್ಲಿ ಎಲ್ಲಾ ಪಾತ್ರಗಳಿಗೂ ರಂಗಗೀತೆಗಳನ್ನು ಅಳವಡಿಸಿ ರಂಗ ನಿರ್ದೇಶಕರು ಪಾತ್ರಗಳನ್ನು, ಪಾತ್ರದಾರಿ ಹೊಸಬರಾಗಿದ್ದರೂ ಹೇಗೋ ಸರಿದೂಗಿಸಿ ಹಾಡಿನ ಮರೆಯಲ್ಲಿ ಗೆರೆ ದಾಟಿಸಿಬಿಡುತ್ತಾರೆ. ಆದರೆ ಶಕುನಿ ಪಾತ್ರಕ್ಕೆ ವಿಶಿಷ್ಟತೆ ಇದೆ. ಹಾಡು ಅಷ್ಟಿಲ್ಲ. ಆದರೆ ಈ ಪಾತ್ರಕ್ಕೆ ಅಭಿನಯವೇ ಪ್ರಧಾನ. ಅಂತೆಯೇ ಮಾತು, ತಂತ್ರ, ಕುತಂತ್ರ ಹೆಣೆಯುತ್ತಲೇ ಶತ್ರು ದುರ್ಯೋಧನನ ಜೊತೆಗಿದ್ದೆ ಬೆನ್ನಿಗೆ ಗುನ್ನಾ ಇಡುವ ವಿಲನ್ ಕ್ಯಾರಕ್ಟರ್. ತನ್ನ ಸಹೋದರರ ಸಾವಿಗೆ ಕಾರಣನಾದ ಪ್ರಬಲ…

Read More
ಗೌಡ್ರು ಗದ್ಲ ನಟ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ

ಗೌಡ್ರು ಗದ್ಲ ನಟ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ

ಶ್ರೀ ಜೈ ಮಾರುತಿ ಕೃಪಾಪೋಷಿತ ನಾಟಕ ಮಂಡಳಿ ಬಿಟ್ಟಗೌಡನಹಳ್ಳಿ ಗೊರೂರು ರಸ್ತೆ ಹಾಸನ ತಂಡದ ಕಲಾವಿದರು ರಮೇಶ್ ಗೌಡಪ್ಪ ಖಜಾಂಚಿ, ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ(ರಿ.) ಇವರ ನೇತೃತ್ವದಲ್ಲಿ ಮೇ 21ನೇ ತಾ. ಬುಧವಾರ ಸಂಜೆ 7ಕ್ಕೆ ಬೆಳ್ಳಿ ಕಿರೀಟ ಪುರಸ್ಕೃತ ರಂಗ ನಿರ್ದೇಶಕ ಕೃಷ್ಣಮೂರ್ತಿ ಬೀಚೇನಹಳ್ಳಿ ಹೊಳೆನರಸೀಪುರ ತಾ. ಇವರ ನಿರ್ದೇಶನದಲ್ಲಿ ಬಿಟ್ಟಗೌಡನಹಳ್ಳಿಯ ರಮೇಶ್ ಗೌಡಪ್ಪರವರ ಮನೆ ಮುಂದೆ ದೇವನೂರು ಬಾಬಣ್ಣನರ ಚೆನ್ನಬಸವೇಶ್ವರ ಡ್ರಾಮಾ ಸೀನರಿಯ ರಂಗಸಜ್ಜಿಕೆಯಲ್ಲಿ ಜಿಲ್ಲೆಯ ಅನುಭವಿ ಕಲಾವಿದರು ಸೇರಿ ರಾಜಾ…

Read More
ಪೌರಾಣಿಕ ನಾಟಕಗಳ ಪಾತ್ರದಾರಿ ಇಂಜಿನಿಯರ್ ನಾಗರಾಜ್ ಕೆ. -ಗೊರೂರು ಅನಂತರಾಜು, ಹಾಸನ.

ಪೌರಾಣಿಕ ನಾಟಕಗಳ ಪಾತ್ರದಾರಿ ಇಂಜಿನಿಯರ್ ನಾಗರಾಜ್ ಕೆ. -ಗೊರೂರು ಅನಂತರಾಜು, ಹಾಸನ.

ಆಲೂರು ತಾಲ್ಲೂಕು ಕುಂದೂರು ಹೋಬಳಿ ಸುಳುಗೋಡು ಗ್ರಾಮದ ನಾಗರಾಜ್ ಕೆ. ವೃತ್ತಿಯಲ್ಲಿ ಕೆಇಬಿ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್. ಪ್ರವೃತ್ತಿಯಲ್ಲಿ ಪೌರಾಣಿಕ ರಂಗಭೂಮಿಯಲ್ಲಿ ನಟರಾಗಿ ನಟಿಸುತ್ತಾ ಬಂದಿರುವರು. ಈ ಹಿಂದೆ ಇವರು ಹಾಸನದ ಕಲಾಭವನದಲ್ಲಿ ಎ.ಸಿ.ರಾಜು ನಿರ್ದೇಶನದಲ್ಲಿ ದೇವಿ ಮಹಾತ್ಮೆ ನಾಟಕದಲ್ಲಿ ರಂಬೇಶ್‌ನ ಪಾತ್ರ ನಿರ್ವಹಿಸಿದ್ದರು. ಆಗ ಇವರ ಅಭಿನಯ ನೋಡಿದ್ದೆ. ಮೊನ್ನೆ ನಾಗರಾಜ್‌ರಿಂದ ಪೋನ್ ಬಂತು. ಸಾರ್ ನಾನು ಪೌರಾಣಿಕ ನಾಟಕಗಳಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿರುವೆ. ನೀವು ರಂಗನಟರ ಬಗ್ಗೆ ಬರೆಯುವ ಲೇಖನಗಳನ್ನು ಓದಿರುವೆ…ಎಂದಾಗ ಇಂಜಿನಿಯರ್ ಮಾತಿನ…

Read More
ಆರ್ಟ್ ಫಾರ್ ಇಂಟಿಗ್ರಿಟಿ ಡಾ. ವಿಠಲ  ರೆಡ್ಡಿ ಎಫ್ ಚುಳಕಿ

ಆರ್ಟ್ ಫಾರ್ ಇಂಟಿಗ್ರಿಟಿ ಡಾ. ವಿಠಲ ರೆಡ್ಡಿ ಎಫ್ ಚುಳಕಿ

ಮುಂಬಯಿ ಜಹಾಂಗೀರ್ ಆರ್ಟ್‌ ಗ್ಯಾಲರಿಯ ಆಡಿಟೋರಿಯಂ ಹಾಲ್ ನಲ್ಲಿ ‌ʼಆರ್ಟ್ ಫಾರ್ ಇಂಟಿಗ್ರಿಟಿ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಡಾ. ವಿಠ್ಠಲರಡ್ಡಿ ಎಫ್ ಚುಳಕಿಯವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಇವರ ಕಲಾಕೃತಿಯ ಗುರಿ ವಾಸ್ತವದ ಮಾಂತ್ರಿಕತೆಯನ್ನು ಹಿಡಿಯುವುದು ಮತ್ತು ಈ ವಾಸ್ತವವನ್ನು ಚಿತ್ರಕಲೆಯಲ್ಲಿ ವರ್ಗಾಯಿಸುವುದು, ಅದೃಶ್ಯವನ್ನು ವಾಸ್ತವದ ಮೂಲಕ ಗೋಚರಿಸುವಂತೆ ಮಾಡುವುದು. ಈ ಕಾರ್ಯಯದಲ್ಲಿ ನನಗೆ ಹೆಚ್ಚು ಸಹಾಯ ಮಾಡುವುದು. ಬಾಹ್ಯಾಕಾಶದ ಒಳಹೊಕ್ಕು ಎತ್ತರ, ಅಗಲ ಮತ್ತು ಆಳ ಈ ಮೂರು ವಿದ್ಯಮಾನಗಳಾಗಿದ್ದು ಚಿತ್ರದ ಅಮೂರ್ತ ಮೇಲ್ಮೈಯನ್ನು ರೂಪಿಸುವುದು…

Read More
ಪಿ.ಎಸ್. ಕಡೇಮನಿ ನವ್ಯ ಶೈಲಿಯ ಕಲೆಗಾರಿಕೆ

ಪಿ.ಎಸ್. ಕಡೇಮನಿ ನವ್ಯ ಶೈಲಿಯ ಕಲೆಗಾರಿಕೆ

ಕಲೆ ಕೇವಲ ರೇಖೆಗಳು ಮತ್ತು ಬಣ್ಣಗಳಿಗೆ ಸೀಮಿತವಾಗಿಲ್ಲ. ಇದರ ಗೋಳವು ಅಗಾಧವಾಗಿದೆ. ವಿಜಯಪುರದ ಶ್ರೀ ಪಿ.ಎಸ್.ಕಡೇಮನಿ ಬಿಎಲ್‌ಡಿ ಕಲಾಸಂಸ್ಥೆಯ ನಿವೃತ್ತ ಪ್ರಾಂಶುಪಾಲರು, ವೃತ್ತಿಯಿಂದ ನಿವೃತ್ತರಾದರು ಪ್ರವತ್ತಿಯ ಮೂಲಕ ಕಲಾ ಲೋಕಕ್ಕೆ ಚಿರಪರಿಚಿತರು. ಅವರ ನಿವೃತ್ತಿಯು ಅವರನ್ನು ವಿಶ್ರಾಂತ ಜೀವನಕ್ಕೆ ಕಟ್ಟಿ ಹಾಕದೆ ಕಲೆಗಾಗಿ ತಮ್ಮ ಸಮಗ್ರ ಜೀವನವನ್ನು ಮುಡುಪಾಗಿಟ್ಟವರು. ಕುಮಟೆ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಗ್ರಾಮೀಣ ಸಂಸ್ಕೃತಿಯಿ೦ದ ಹೆಚ್ಚು ಪ್ರಭಾವಿತರಾದ ಇವರು ಗ್ರಾಮೀಣ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಸರಳ ಮತ್ತು ಸಹಜವಾಗಿ ಚಿತ್ರಿಸಿದ್ದಾರೆ, ಅವರ ನೆನಪುಗಳು…

Read More
ಅಮೂರ್ತ ಕಲೆಯ ಕಲಾವಿದರು ಬಿ.ಎಸ್. ದೇಸಾಯಿ

ಅಮೂರ್ತ ಕಲೆಯ ಕಲಾವಿದರು ಬಿ.ಎಸ್. ದೇಸಾಯಿ

ಅಮೂರ್ತತೆಯ ಬೆಳವಣಿಗೆಯ ಹಿಂದಿನ ಪ್ರೇರಣೆಗಳಲ್ಲಿ ಒಂದು ವಿಷಯಗಳ ಪ್ರಪಂಚದಿ೦ದ ದೂರವಿರಲು ಅನೇಕ ಕಲಾವಿದರ ಬಲವಾದ ಬಯಕೆಯಾಗಿದೆ. ಲೌಕಿಕ ಭೌತವಾದದ ಉಲ್ಲೇಖವನ್ನು ಬಹಿಷ್ಕರಿಸುವುದು ಅಮೂರ್ತ ಕಲಾವಿದರ ಕೇಂದ್ರ ಗುರಿಯಾಗಿದೆ. ಇದು ಔಪಚಾರಿಕ ಪರಿಶುದ್ಧತೆಯ ಹುಡುಕಾಟಕ್ಕೆ ಮತ್ತು ಅತಿಕ್ರಮಣಕ್ಕಾಗಿ ನಿರಂತರವಾದ ಮಾನವ ಅನ್ವೇಷಣೆಯನ್ನು ವ್ಯಕ್ತಪಡಿಸುವ ಮಾರ್ಗಗಳ ಪರಿಗಣನೆಗೆ ಎರಡಕ್ಕೂ ಕಾರಣವಾಯಿತು. ಬಿ.ಎಸ್. ದೇಸಾಯಿಯವರ ಕಲೆಯ ಪಯಣವೂ ಅದೇ ಹಾದಿಯಲ್ಲಿದೆ. ಯೋಗ ಮತ್ತು ಧ್ಯಾನದ ಸ್ವಾಭಾವಿಕತೆಯ ವರ್ಷಾಚರಣೆಯು ಅವರ ಹೊಸ ಅನ್ವೇಷಣೆಗೆ ಸರಿಹೊಂದುವಂತೆ ಆಧ್ಯಾತ್ಮಿಕ ಭಾಷೆಯನ್ನು ಹುಡುಕುವಂತೆ ಮಾಡುತ್ತದೆ. ಸುತ್ತಮುತ್ತಲಿನ ಜೀವನದಲ್ಲಿ…

Read More
ಹನಿಗವನಗಳ ರಸಪಾಕ ಹಾಸ್ಯ ಸವಿ

ಹನಿಗವನಗಳ ರಸಪಾಕ ಹಾಸ್ಯ ಸವಿ

ಇತ್ತೀಚಿಗೆ ಹನಿಗವಿಗಳ ಮತ್ತು ಹನಿಗವಿತೆಗಳ ಬೆಳೆ ಹುಲುಸಾಗಿದೆ. ಇದಕ್ಕೆ ಸಮೂಹ ಮಾಧ್ಯಮಗಳ ಕಾಣಿಕೆ ಅಪಾರ. ಒಂದು ಅಂಶ ಗಮನಿಸಬೇಕು. ಸಮೂಹ ಮಾಧ್ಯಮದಲ್ಲಿ ಬರುವುದೆಲ್ಲ ಸಾಹಿತ್ಯವಲ್ಲ ಮತ್ತು ಸಮೂಹ ಮಾಧ್ಯಮ ಕೇವಲ ಸಾಹಿತ್ಯಕ್ಕಾಗಿ ಇರುವುದಿಲ್ಲ. ಅದರ ಮುಖ್ಯ ಗುರಿ ಮಾಹಿತಿ ಒದಗಣಿ, ಶಿಕ್ಷಣ ಪ್ರಸಾರ ಮತ್ತು ಮನರಂಜನೆ. ಸಾಹಿತ್ಯ ಅದರ ಒಂದು ಉಪ ಭಾಗ ಮಾತ್ರ. ಸಮೂಹ ಮಾಧ್ಯಮದಲ್ಲಿ ಬರುವುದೆಲ್ಲ ಸಾಹಿತ್ಯ ಎಂದು ಭಾವಿಸುತ್ತ ಅದರ ಅವಶ್ಯಕತೆಗಳನ್ನು ಪೂರೈಸಲು ಧಾವಂತಪಟ್ಟರೆ ಖಂಡಿತವಾಗಿ ಸಾಹಿತ್ಯದ ಉದ್ಧಾರವಾಗುವುದಿಲ್ಲ. ಹಾಗಾಗಿ ಇವತ್ತು ಬರವಣಿಗೆ…

Read More
ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ

ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ

ನಾಟಕದಲ್ಲೇ ಹುಟ್ಟಿ ನಾಟಕದಲ್ಲಿ ಬೆಳೆದು ನಾಟಕವೇ ಜೀವನವಾಗಿರುವಾಗ ನನಗೆ ನಾಟಕ ಬೀದಿಗಿಳಿಯಿತೇ? ಎಂದು ಸಂಕಟವಾಯ್ತು ನಿಜ. ಆದರೆ ಹೆಜ್ಜೆ ಗೆಜ್ಜೆಯ ಬೀದಿ ನಾಟಕ ವೀಕ್ಷಿಸಿದಾಗ ಇದೊಂದು ಬಯಸದೇ ಬಂದ ಭಾಗ್ಯ ಎನಿಸಿತು. ಜನಮನ ರಂಜಿಸಲು ಭವ್ಯ ರಂಗಸಜ್ಜಿಕೆ ಬೇಡ. ಕೇವಲ ಬೀದಿಯೇ ಸಾಕು ಎಂಬುದನ್ನು ಮೈಸೂರು ರಮಾನಂದ್ ದೃಡಪಡಿಸಿದ್ದಾರೆ. ಈ ಮಾತುಗಳನ್ನು ಬಹಳ ಹಿಂದೆಯೇ ವರನಟ ಡಾ. ರಾಜಕುಮಾರ್ ನುಡಿದಿದ್ದಾರೆ. ಪ್ರಭಾಕರ ಜೋಶಿ ಸಂಪಾದಕತ್ವದಲ್ಲಿ ಮೈಸೂರು ರಮಾನಂದ್ ಅಭಿನಂದನ ಗ್ರಂಥ ರಂಗಾನಂದದಲ್ಲಿ ಈ ನುಡಿಗಳನ್ನು ನಟ, ನಾಟಕಕಾರರಾದ…

Read More
ಭತ್ತದ ಕಣಜ ಗಂಗಾವತಿ ನಾಡಿನಲ್ಲಿ ಮಹಿಳಾ ಕರಾಟೆ ಕಲೆಯ ಕಲರವಕ್ಕೆ ಕನ್ನಡಿಯಾದ ಕಲ್ಯಾಣಿಯವರ ಸಾಹಸಗಾಥೆ

ಭತ್ತದ ಕಣಜ ಗಂಗಾವತಿ ನಾಡಿನಲ್ಲಿ ಮಹಿಳಾ ಕರಾಟೆ ಕಲೆಯ ಕಲರವಕ್ಕೆ ಕನ್ನಡಿಯಾದ ಕಲ್ಯಾಣಿಯವರ ಸಾಹಸಗಾಥೆ

ಗಂಗಾವತಿ: ಮೊದಲನೆಯದಾಗಿ ನಾಡಿನ ಸಮಸ್ತ ಮಹಿಳೆಯರಿಗೆ ” ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಷಯಗಳು”. ಸಾಧನೆ ಮತ್ತು ಕಷ್ಟ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕಷ್ಟ ತೊಂದರೆ ಇಲ್ಲದ ಸಾಧನೆಯನ್ನು ಕೊಂಡಾಡುವಾಗ ಸಮಾಜವು ‘ಸಾಧನೆ’ ಎಂದು ಕರೆಯುವುದಕ್ಕೆ ಲೆಕ್ಕವಿಲ್ಲದಷ್ಟು ಸಬೂಬನ್ನು ಲೇಪಿಸಿ ಸಾಧನೆಯ ಮೆರಗನ್ನೆ ಬರಿದು ಮಾಡುತ್ತದೆ. ಸಮಾಜದ ಲೆಕ್ಕ ಬಿಡಿ, ಸಾಧಕನ ಮನಸ್ಸೆ ಶ್ರಮವಿರದ, ಕಷ್ಟವಿರದ ಸಾಧನೆಯನ್ನು ಒಪ್ಪಿಕೊಳ್ಳುವದಿಲ್ಲ. ಅದರಲ್ಲಿಯೂ ಮಹಿಳೆಯರ ಸಾಧನೆಯ ಆದಿಯು ಪುರುಷರ ಸಾಧನೆಯ ಹಾದಿಗಿಂತಲೂ ಕಷ್ಟದಾಯಕವಾಗಿರುತ್ತದೆ. ಆಧುನಿಕ ಕಲ್ಯಾಣ ಸಮಾಜದಲ್ಲಿ ಸಮಾನತೆಯ ಮಂತ್ರದ…

Read More