ಬಂಜಾರ ಕೋವಲ್ ರಾಜ್ಯಮಟ್ಟದ ಗಾಯನ ಸ್ಪರ್ಧೆ
ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ವತಿಯಿಂದ ಬಂಜಾರ ಕೋವಲ್ ರಾಜ್ಯಮಟ್ಟದ ಗಾಯನ ಸ್ಪರ್ಧೆ-01 ಭಾನುವಾರ (10-8-2025) ರಂದು ನಡೆಯಿತು. ಈ ಸ್ಪರ್ಧೆಯಲ್ಲಿ ಬಂಜಾರ ಗಾಯಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಗಾಯನ ಕೌಶಲ್ಯವನ್ನು ಪ್ರದರ್ಶಿಸಿದರು. ಕವಿತಾಬಾಯಿ ವೈ ಭದ್ರಾವತಿ, ವಾಲ್ಯನಾಯ್ಕ ಎಲ್ ವಿಜಯನಗರ, ಪ್ರಕಾಶ ಲಕ್ಷ್ಮಣ ವಿಜಯನಗರ, ಹನುಮಂತನಾಯ್ಕ ಸಿ ದಾವಣಗೆರೆ, ಹನುಮಂತನಾಯ್ಕ ಚವ್ಹಾಣ್, ರಮೇಶ್ .ಎಸ್ ಲಮಾಣಿ, ಪ್ರೇಮಾ ಸಂತೋಷ ರಾಠೋಡ್, ಗಣೇಶ್ ಎಲ್ ವಿಜಯನಗರ, ಭಾಗ್ಯ .ಎಸ್. ಶಿವಮೊಗ್ಗ, ಕು. ಟಿ. ದೀಪಾ…
